ಹಸಿರು ಎಲೆಯಲಿ
ಉಸಿರ ಕಲೆಗಳು
ಪ್ರಕೃತಿ ಚುಂಬಿದ ನರ್ತನ ||
ಚುಮು ಚುಮು
ಹನಿಯಲಿ ಸುಮಗಳು
ಅರಳಿ ನಲಿವ ಸ್ಪಂಧನ ||
ಮನದ ಭಾವನೆ
ಕದವ ತೆರೆಯೆ
ದುಂಬಿ ಒಲಿದ ಚಂದನ ||
ಸರಸ ವಿರಸ
ಹರುಷದಲಿ ಅನಂತ
ದಿವ್ಯರೂಪ ಸಮಾಗಮ ||
ಕಲೆಯ ಸಿರಿಯ
ಧರೆಯಲಿ ಹಸಿರ
ಉಸಿರು ನಿತ್ಯಪಾವನ ||
*****
ಹಸಿರು ಎಲೆಯಲಿ
ಉಸಿರ ಕಲೆಗಳು
ಪ್ರಕೃತಿ ಚುಂಬಿದ ನರ್ತನ ||
ಚುಮು ಚುಮು
ಹನಿಯಲಿ ಸುಮಗಳು
ಅರಳಿ ನಲಿವ ಸ್ಪಂಧನ ||
ಮನದ ಭಾವನೆ
ಕದವ ತೆರೆಯೆ
ದುಂಬಿ ಒಲಿದ ಚಂದನ ||
ಸರಸ ವಿರಸ
ಹರುಷದಲಿ ಅನಂತ
ದಿವ್ಯರೂಪ ಸಮಾಗಮ ||
ಕಲೆಯ ಸಿರಿಯ
ಧರೆಯಲಿ ಹಸಿರ
ಉಸಿರು ನಿತ್ಯಪಾವನ ||
*****
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…